ಕುಮಾರ್ ಅವರು ಭಾರತೀಯ ವಿದೇಶಿ ಸೇವೆಯ 1995ನೇ ಬ್ಯಾಚ್ನವರು. ವಿದೇಶಾಂಗ ಸಚಿವಾಲಯದ ವಕ್ತಾರರಾಗಿ 2017ನೇ ಜುಲೈನಿಂದ 2020ನೇ ಏಪ್ರಿಲ್ ವರೆಗೂ ಕಾರ್ಯನಿರ್ವಹಿಸಿದ್ದಾರೆ. ಬಾಲಾಕೋಟ್ ದಾಳಿ, ಜಮ್ಮು ಕಾಶ್ಮೀರ ಕುರಿತ ವಿಚಾರ ಹಾಗೂ ಎನ್ಆರ್ಸಿ ಅಂಥ ಸೂಕ್ಷ್ಮ ವಿಚಾರಗಳಲ್ಲಿ ವಿಶ್ವದ ಎದುರುಭಾರತದ ನಿಲುವನ್ನು ಮಂಡಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.