ಈ ವೇಳೆ ಸಜ್ಜಲಶ್ರೀ ಶಾಲೆ ಶಿಕ್ಷಕಿ ವೀಣಾ ಸೋರಗಾವಿ, ಕಾಳಿದಾಸ ಶಿಕ್ಷಣ ಸಂಸ್ಥೆ ಶಿಕ್ಷಕ ಎಚ್.ಪಿ. ಹಚ್ಚೊಳ್ಳಿ ಹಾಗೂ ವಿದ್ಯಾರ್ಥಿಗಳಾದ ಶಶಿಕಲಾ ಸಜ್ಜನ, ಅಪರ್ಣಾ ಹಳಬರ, ಸುಷ್ಮಾ ಕಾಟಿ, ಅಂಜಲಿ ಹಳಬರ, ನಾಗವೇಣಿ ಶಿರಾಳಶೆಟ್ಟಿ, ಭಾಗ್ಯಶ್ರೀ ಮಾಗಿ, ಚೇತನ್ ರಾಠೋಡ, ವಿಶಾಲ್ ರಾಠೋಡ, ಉಮರ್ ಫಾರೂಕ್ ನದಾಫ್, ಮಹೇಶ ತೋಟಗೇರ ಗಾಯಗೊಂಡವರು. ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಯಿತು.