ಕಳೆದ ವಾರ ಇದೇ ಮಾದರಿಪತ್ರವನ್ನು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬರೆದಿದ್ದರು. ಪತ್ರದಲ್ಲಿ ಲಾಕ್ಡೌನ್ ಘೋಷಿಸಿದಾಗಯಾರೂ ಚಿನ್ನ, ಭೂಮಿ, ಕಾರುಗಳು, ದುಬಾರಿ ಸೆಲ್ಫೋನ್ಗಳು ಅಥವಾ ಉಡುಪುಗಳನ್ನು ಖರೀದಿಸಲು ಮುಂದಾಗಲಿಲ್ಲ, ಆದರೆ ತರಕಾರಿಗಳು, ಹಣ್ಣುಗಳು, ಹಾಲು, ಅಕ್ಕಿ,ರಾಗಿ ಮತ್ತು ಗೋಧಿ ಮಾತ್ರ. ಅದಕ್ಕಾಗಿರೈತರು ರಾಷ್ಟ್ರದ ಆತ್ಮವಿದ್ದಂತೆಅವರನ್ನು ಗೌರವಿಸಿ ಎಂದು ಹೇಳಿದ್ದರು.