ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಜಯಕುಮಾರ್ ಅವರನ್ನು ಪ್ರಕರಣ ಇತ್ಯರ್ಥ ಪಡಿಸಲು ಕೇರಳ ಸರ್ಕಾರ ನಿಯೋಜಿಸಿತ್ತು. ಜಯಕುಮಾರ್ ಅವರು ₹1.3 ಕೋಟಿ ಪರಿಹಾರ ನೀಡುವಂತೆ ಶಿಫಾರಸು ಮಾಡಿದ್ದರು. ಪರಿಹಾರ ನೀಡುವ ಸಂಪುದ ಒಪ್ಪಿಗೆಯ ಪ್ರಸ್ತಾವವನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಸಲ್ಲಿಸಿ, ಅನುಮೋದನೆ ಪಡೆಯಲಾಗುವುದು ಎಂದು ಹೇಳಲಾಗಿದೆ.