<p>‘ಮತ ಚಲಾಯಿಸಿ, ರಿಯಾಯಿತಿ ಪಡೆಯಿರಿ’ ಎಂಬ ಸುದ್ದಿ ( ಪ್ರ.ವಾ., ಮಾರ್ಚ್ 31) ಓದಿ ಆಚ್ಚರಿಯಾಯಿತು.</p>.<p>ಇದು ಒಂದು ರೀತಿ ಲಂಚಕ್ಕೆ ಪ್ರಚೋದನೆ ಕೊಟ್ಟಂತೆ ಅಲ್ಲವೇ? ಚುನಾವಣೆ ನಡೆಯುವುದು ಜನರಿಗೋಸ್ಕರ. ಅದನ್ನು ಮನದಟ್ಟು ಮಾಡಿಸುವುದು ಬಿಟ್ಟು ಬಿಬಿಎಂಪಿ, ಈ ರೀತಿ ಪ್ರಚೋದನೆ ಮಾಡುವುದು ಸಲ್ಲದು.</p>.<p><strong>→ ಕಡೂರು ಫಣಿಶಂಕರ, ಬೆಂಗಳೂರು</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಮತ ಚಲಾಯಿಸಿ, ರಿಯಾಯಿತಿ ಪಡೆಯಿರಿ’ ಎಂಬ ಸುದ್ದಿ ( ಪ್ರ.ವಾ., ಮಾರ್ಚ್ 31) ಓದಿ ಆಚ್ಚರಿಯಾಯಿತು.</p>.<p>ಇದು ಒಂದು ರೀತಿ ಲಂಚಕ್ಕೆ ಪ್ರಚೋದನೆ ಕೊಟ್ಟಂತೆ ಅಲ್ಲವೇ? ಚುನಾವಣೆ ನಡೆಯುವುದು ಜನರಿಗೋಸ್ಕರ. ಅದನ್ನು ಮನದಟ್ಟು ಮಾಡಿಸುವುದು ಬಿಟ್ಟು ಬಿಬಿಎಂಪಿ, ಈ ರೀತಿ ಪ್ರಚೋದನೆ ಮಾಡುವುದು ಸಲ್ಲದು.</p>.<p><strong>→ ಕಡೂರು ಫಣಿಶಂಕರ, ಬೆಂಗಳೂರು</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>