ಡಾ.ತಾರಿಣಿ ಶುಭದಾಯಿನಿ, ಪ್ರೊ.ಬಸವರಾಜ ಡೋಣೂರ ಹಾಗೂ ಚಿದಾನಂದ ಸಾಲಿ ಅವರಿದ್ದ ಆಯ್ಕೆ ಸಮಿತಿ ಕನ್ನಡ ವಿಭಾಗದ ಕೃತಿಯನ್ನು, ದತ್ತಾ ದಾಮೋದರ ನಾಯ್ಕ, ಎನ್.ಶಿವದಾಸ್ ಹಾಗೂ ಎಸ್.ಎಂ. ಕೃಷ್ಣರಾವ್ ಅವರಿದ್ದ ಸಮಿತಿಯು ಕೊಂಕಣಿ ವಿಭಾಗದ ಕೃತಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು ಎಂದು ಅವರು ತಿಳಿಸಿದರು.