‘ಸಿಆರ್ಪಿಎಫ್ ಯೋಧ ಮಹೇಂದ್ರ ಕುಮಾರ್ ಯಾದವ್, ಗಣೇಶ ಪ್ರಸಾದ್ ಬಿಂದ್, ಲವ್ಕುಶ್ ಪಾಲ್ ಹಾಗೂ ಜೈ ಪ್ರಕಾಶ್ ಮೌರ್ಯ ಬಂಧಿತ ಆರೋಪಿಗಳು. ಸಂತ್ರಸ್ತೆಯನ್ನು ಹಾಗೂ ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಮವೀರ್ ಸಿಂಗ್ ಹೇಳಿದ್ದಾರೆ.