370ನೇ ವಿಧಿ ಜಮ್ಮ ಕಾಶ್ಮೀರಕ್ಕಾಗಲೀ ದೇಶಕ್ಕಾಗಲೀ ಒಳಿತುಂಟು ಮಾಡಲಿಲ್ಲ.ಅದು ಕಾಶ್ಮೀರದ ಅಭಿವೃದ್ಧಿಗೆ ತಡೆಯಾಗಿತ್ತು
ಸಂವಿಧಾನದಿಂದ ಅದನ್ನು ತೆಗೆದುಹಾಕಬೇಕೆಂದು ನಾನು ದೃಢ ನಿಶ್ಚಯ ಮಾಡಿದ್ದೆ. ಇದೀಗ ಅದನ್ನು ರದ್ದು ಮಾಡಿದ್ದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಂತು ಅಭಿವೃದ್ಧಿಯುಂಟಾಗುತ್ತದೆ ಎಂದಿದ್ದಾರೆ.