‘ಛತ್ತೀಸಗಡ–ಮಹಾರಾಷ್ಟ್ರ ಗಡಿಯಲ್ಲಿನ ಬಾಗ್ನಾಡಿ ವಲಯದಲ್ಲಿ ಶುಕ್ರವಾರ ರಾತ್ರಿ ಕಾರ್ಯಾಚರಣೆ ಆರಂಭಿಸಲಾಯಿತು. ಅರಣ್ಯ ಪ್ರದೇಶದೊಳಗೆ ಭದ್ರತಾ ಪಡೆಗಳು ಮುನ್ನುಗ್ಗುತ್ತಿದ್ದಂತೆ ನಕ್ಸಲರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ, 7 ಮಂದಿಯನ್ನು ಹೊಡೆದುರುಳಿಸಿದರು’ ಎಂದು ಅವರು ತಿಳಿಸಿದ್ದಾರೆ.