‘ಇಂತಹ ಪ್ರೋತ್ಸಾಹದ ಮಾತುಗಳಿಗಾಗಿ ಶತ್ರುಘ್ನ ಸಿನ್ಹಾ ಅವರಗೆ ಅಬಾರಿಯಾಗಿರುತ್ತೇವೆ. ಪ್ರಧಾನಿಯಲ್ಲಿ ನಂಬಿಕೆ ಇರಿಸುವವರನ್ನು ನಾವು ಪ್ರೀತಿಯಿಂದಲೇ ಕಾಣುತ್ತೇವೆ. ಆದರೆ ಇಂತಹ ಯೂ–ಟರ್ನ್ನಿಂದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದ ಟಿಕೆಟ್ ಖಾತರಿಯಾಗುವುದಿಲ್ಲ’ ಎಂದು ಬಿಹಾರ ಬಿಜೆಪಿ ಅಧ್ಯಕ್ಷ ನಿತ್ಯಾನಂದ ರಾಯ್ ಹೇಳಿದ್ದಾರೆ.