ನವದೆಹಲಿ:ಸಾಲದ ಸುಳಿಯಲ್ಲಿ ಸಿಲುಕಿರುವಏರ್ ಇಂಡಿಯಾ, ಭಾರತ್ಪೆಟ್ರೋಲಿಯಂಕಾರ್ಪೊರೇಷನ್ ಸಂಸ್ಥೆಗಳುಮುಂದಿನ ಮಾರ್ಚ್ಮಾರಾಟವಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ಹೇಳಿದ್ದಾರೆ.
ಟೈಮ್ಸ್ಅಫ್ಇಂಡಿಯಾ ಪತ್ರಿಕೆಗೆ ನೀಡಿರುವಸಂದರ್ಶನದಲ್ಲಿ ಈ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ಎರಡೂ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿದ್ದು, ಸಾಲದ ಹೊರೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾವಿಮಾನ ಯಾನಸಂಸ್ಥೆಯಲ್ಲಿ ಮಾರಾಟಕ್ಕೆ ಇದ್ದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ. ಇದೇ ವರ್ಷದಲ್ಲಿ ಕರೆಯಲಾಗಿದ್ದ ಬಿಡ್ನಲ್ಲಿ ಸಂಸ್ಥೆಯನ್ನುಖರೀದಿಸಲುಹಲವು ಹೂಡಿಕೆದಾರರುಮುಂದೆ ಬಂದಿರುವುದಾಗಿ ಅವರು ಹೇಳಿದ್ದಾರೆ.
ಈಏರಡುಸರ್ಕಾರಿ ಸಂಸ್ಥೆಗಳ ಮೇಲೆ ₹58000 ಕೋಟಿ ಸಾಲದ ಹೋರೆ ಇದೆ ಈ ಹಿನ್ನೆಲೆಯಲ್ಲಿಸಚಿವರ ಹೇಳಿಕೆ ಮಹತ್ವ ಪಡೆದಿದೆ.