ಬಾಳಾ ಸಾಹೇಬ್ ಠಾಕ್ರೆ ಸೇರಿದಂತೆ ನಾಲ್ವರು ನಾಯಕರು ಎನ್ಡಿಎ ಮೈತ್ರಿ ಕೂಟವನ್ನು ರಚಿಸಿದರು. ನಾವು ಹಲವುಬಾರಿ ಎನ್ಡಿಎಯನ್ನು ಕಾಪಾಡಿದ್ದೇವೆ. ಎಂದಿಗೂ ಅವರನ್ನೂ ಕೈಬಿಟ್ಟಿರಲಿಲ್ಲ. ಎನ್ಡಿಎಯಿಂದ ಸೇನಾವನ್ನು ತೆಗೆಯುವ ಕುರಿತು ಯೋಚಿಸುತ್ತಿದ್ದರೆ ನೀವುದೇವರಲ್ಲ. ಸೇನಾವನ್ನು ಎನ್ಡಿಎಯಿಂದ ತೆಗೆಯುವುದು ಕಾರ್ಯಗತವಾಗುವುದಿಲ್ಲ. ಸಂಸತ್ತಿನಲ್ಲಿ ಎಲ್ಲಿ ಕೂರುತ್ತೇವೆ ಎನ್ನುವುದು ವಿಷಯವಲ್ಲ. ಬದಲಿಗೆ ಸೇನಾವು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಲಿದೆ ಎಂದರು.