ಗುಂಡೇಟು ತಲೆಗೆ ತಗುಲಿ ಮಿದುಳು ನಿಷ್ಕ್ರಿಯಗೊಂಡು ಧ್ರುವ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದರು. ದಾಳಿಯಲ್ಲಿ ಗಾಯಗೊಂಡಿದ್ದ ನ್ಯಾಯಾಧೀಶ ಕೃಷ್ಣಕಾಂತ್ ಪತ್ನಿ ರಿತು ಗಾರ್ಗ್(45) ಅ.14ರಂದು ಮೃತಪಟ್ಟರು.ಅಕ್ಟೋಬರ್ 13ರಂದು ನಡೆದಿದ್ದ ಶೂಟ್ಔಟ್ಗೆ ಸಂಬಂಧಿಸಿದಂತೆ ಹಂತಕ ಗನ್ಮ್ಯಾನ್ ಮಹಿಪಾಲ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.