ಪಶ್ಚಿಮ ಬಂಗಾಳದ ಘಾಟಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್ ಅಧಿಕಾರಿ ಭಾರತಿ ಘೋಷ್ ಅವರ ಮೇಲೆ ಎರಡು ಬಾರಿ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಭಾರತಿ ಅವರ ವಾಹನ
ವನ್ನೂ ಪೊಲೀಸರು ವಶಪಡಿಸಿಕೊಂಡಿದ್ದರಿಂದ ಅವರು ಮೊದಲು ದೇವಸ್ಥಾನದಲ್ಲಿ, ನಂತರ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಪಡೆಯುವ ಸ್ಥಿತಿ ಉಂಟಾಗಿತ್ತು.