‘ಸಮೂಹ ದಾಳಿ ಪ್ರಕರಣಗಳುದೇಶದಲ್ಲಿ ಇಂದು ಸಾಂಕ್ರಾಮಿಕವಾಗಿವೆ. ಇಂತಹ ಕಟುವಾಸ್ತವಾಗಳನ್ನು ಕಂಡೂ ಕಾಣದಂತೆ ಇರುವುದನ್ನು ಸಾಧ್ಯದಿಲ್ಲ.ದೇಶದಲ್ಲಿ ನಡೆಯುತ್ತಿರುವ ದುರಂತ ಹಾಗೂ ಅದರ ಪರಿಣಾಮಗಳ ಬಗ್ಗೆ ಪ್ರಧಾನಿ ಅವರ ಗಮನ ಸೆಳೆಯಲು ಕಲಾವಿದರು, ಸಿನಿಮಾ ನಿರ್ಮಾಪಕರು, ಬರಹಗಾರರು, ಸಂಗೀತಗಾರರು ಒಂದಾಗಿರುವುದು ಶ್ಲಾಘನೀಯ’ ಎಂದರು.