<p><strong>ಬೆಂಗಳೂರು: </strong>ನಾಲ್ವರು ಐಎಫ್ಎಸ್ ಮತ್ತು ಮೂವರು ಎಸ್ಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.</p>.<p>ಆರ್.ರವಿಶಂಕರ್– ನಿರ್ದೇಶಕ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು.</p>.<p>ಮಾಲತಿ ಪ್ರಿಯಾ– ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್), ಕ್ರಿಯಾ ಯೋಜನೆ, ಬಳ್ಳಾರಿ.</p>.<p>ಡಾ.ರಮೇಶ್ ಕುಮಾರ್ – ಡಿಸಿಎಫ್, ಬಳ್ಳಾರಿ ವಿಭಾಗ.</p>.<p>ವಿ.ಏಡುಕೊಂಡಲು– ಡಿಸಿಎಫ್, ಎಂ.ಎಂ.ಹಿಲ್ಸ್ ವನ್ಯಜೀವಿ ವಿಭಾಗ, ಕೊಳ್ಳೇಗಾಲ.</p>.<p>ಟಿ.ಪಿ.ಶಿವಯ್ಯ– ಡಿಸಿಎಫ್, ರಾಯಚೂರು ವಿಭಾಗ.</p>.<p>ಎಸ್.ಪುರುಷೋತ್ತಮ– ಪ್ರಾದೇಶಿಕ ನಿರ್ದೇಶಕ (ಪರಿಸರ), ಬಳ್ಳಾರಿ.</p>.<p>ಸಿ.ರವಿಶಂಕರ್– ಡಿಸಿಎಫ್, ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ ವಿಭಾಗ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಾಲ್ವರು ಐಎಫ್ಎಸ್ ಮತ್ತು ಮೂವರು ಎಸ್ಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.</p>.<p>ಆರ್.ರವಿಶಂಕರ್– ನಿರ್ದೇಶಕ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು.</p>.<p>ಮಾಲತಿ ಪ್ರಿಯಾ– ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್), ಕ್ರಿಯಾ ಯೋಜನೆ, ಬಳ್ಳಾರಿ.</p>.<p>ಡಾ.ರಮೇಶ್ ಕುಮಾರ್ – ಡಿಸಿಎಫ್, ಬಳ್ಳಾರಿ ವಿಭಾಗ.</p>.<p>ವಿ.ಏಡುಕೊಂಡಲು– ಡಿಸಿಎಫ್, ಎಂ.ಎಂ.ಹಿಲ್ಸ್ ವನ್ಯಜೀವಿ ವಿಭಾಗ, ಕೊಳ್ಳೇಗಾಲ.</p>.<p>ಟಿ.ಪಿ.ಶಿವಯ್ಯ– ಡಿಸಿಎಫ್, ರಾಯಚೂರು ವಿಭಾಗ.</p>.<p>ಎಸ್.ಪುರುಷೋತ್ತಮ– ಪ್ರಾದೇಶಿಕ ನಿರ್ದೇಶಕ (ಪರಿಸರ), ಬಳ್ಳಾರಿ.</p>.<p>ಸಿ.ರವಿಶಂಕರ್– ಡಿಸಿಎಫ್, ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ ವಿಭಾಗ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>