ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಅಧಿಕಾರಿಗಳ ವರ್ಗಾವಣೆ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ವರು ಐಎಫ್‌ಎಸ್‌ ಮತ್ತು ಮೂವರು ಎಸ್‌ಎಫ್‌ಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಆರ್‌.ರವಿಶಂಕರ್‌– ನಿರ್ದೇಶಕ, ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು.

ಮಾಲತಿ ಪ್ರಿಯಾ– ಉಪ ಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್), ಕ್ರಿಯಾ ಯೋಜನೆ, ಬಳ್ಳಾರಿ.

ಡಾ.ರಮೇಶ್‌ ಕುಮಾರ್‌ – ಡಿಸಿಎಫ್‌, ಬಳ್ಳಾರಿ ವಿಭಾಗ.

ವಿ.ಏಡುಕೊಂಡಲು– ಡಿಸಿಎಫ್‌, ಎಂ.ಎಂ.ಹಿಲ್ಸ್‌ ವನ್ಯಜೀವಿ ವಿಭಾಗ, ಕೊಳ್ಳೇಗಾಲ.

ಟಿ.ಪಿ.ಶಿವಯ್ಯ– ಡಿಸಿಎಫ್‌, ರಾಯಚೂರು ವಿಭಾಗ.

ಎಸ್‌.ಪುರುಷೋತ್ತಮ–  ಪ್ರಾದೇಶಿಕ ನಿರ್ದೇಶಕ (ಪರಿಸರ), ಬಳ್ಳಾರಿ.

ಸಿ.ರವಿಶಂಕರ್‌– ಡಿಸಿಎಫ್‌, ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ ವಿಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT