ಗಾರ್ಮೆಂಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವೇಕ್, ಮನೆಬಿಟ್ಟು ಪರಾರಿಯಾಗುವ ದಿನ ದೇವಿ ಪ್ರಿಯಾಳನ್ನು ಕರೆತರಲು ಆಕೆಯ ಮನೆಗೆ ಹೋಗಬೇಕಿತ್ತು.ಆದರೆ ವಿವೇಕ್ ತನಗೆ ಬರಲಾಗುವುದಿಲ್ಲ ಹಾಗಾಗಿ ತನ್ನ ಇಬ್ಬರು ಗೆಳೆಯರಾದ ಸತೀಶ್ ಮತ್ತು ವಿಘ್ನೇಶ್ನ್ನು ಮನೆಗೆ ಕಳುಹಿಸುವುದಾಗಿ ದೇವಿ ಪ್ರಿಯಾಗೆ ಹೇಳಿದ್ದನು.