‘ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ನಿಷೇಧಿಸಿತ್ತು. ಈಗಾಗಲೇ ನಿಷೇಧಿಸಿರುವ ವಿಷಯದ ಮೇಲೆ ಹೊಸ ಕಾನೂನನ್ನು ಹೇಗೆ ರಚಿಸಲಾಗುತ್ತದೆ? ತ್ರಿವಳಿ ತಲಾಖ್ ಎಂಬುದೇ ಇಲ್ಲವೆಂದ ಮೇಲೆ, ಅದನ್ನು ಅಪರಾಧೀಕರಣಗೊಳಿಸುವುದು ಹೇಗೆ? ಸರ್ಕಾರದ ಈ ಕ್ರಮಅಸಂವಿಧಾನಿಕ’ ಎಂದು ಅರ್ಜಿದಾರರ ಪರ ವಕೀಲ ಸಲ್ಮಾನ್ ಖುರ್ಶಿದ್ ವಾದ ಮಂಡಿಸಿದರು.