ಅಜ್ಮೀರ್ (ರಾಜಸ್ಥಾನ):ಚೀನಾ ಸೇನೆ ವಿರುದ್ಧ ನಡೆಸಂಘರ್ಷದ ವೇಳೆ ಹುತಾತ್ಮರಾಗಿದ್ದ ಭಾರತೀಯ ಸೇನೆ ಸಿಬ್ಬಂದಿಗೆ ಗೌರವ ಸಲ್ಲಿಸುವ ಸಲುವಾಗಿ, ಕಾಂಗ್ರೆಸ್ ಪಕ್ಷ ಇಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಕಾರ್ಯಕರ್ತರಿಬ್ಬರು ಹೊಡೆದಾಟ ನಡೆಸಿದ್ದಾರೆ.
ಹೊಡೆದಾಟದ ವಿಡಿಯೊ ವೈರಲ್ ಆಗಿದೆ. ಸದ್ಯ ಕೋವಿಡ್–19 ಭೀತಿ ಇದ್ದರೂ ಸಭೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮವೂ ಪಾಲನೆಯಾಗಿಲ್ಲ ಎಂದು ವರದಿಯಾಗಿದೆ.
#WATCH - 2 Congress party workers clash at a condolence meeting in Ajmer, Rajasthan. The meeting was organised by the party to pay tribute to the 20 Indian Army personnel who lost their lives in the Galwan Valley clash. (26.06.20) pic.twitter.com/yxFGIt7UhN