<p><strong>ಬಾಗಲಕೋಟೆ:</strong> ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ತಮ್ಮ ಮಗನ ಮದುವೆ ಪ್ರಯುಕ್ತ ಜಿಲ್ಲೆಯ ಪರ್ತಕರ್ತರಿಗೆ ಸೂಟುಬೂಟು ಮತ್ತು ರೇಷ್ಮೆಸೀರೆಗಳನ್ನು ಹಂಚುತ್ತಿದ್ದಾರೆ.</p>.<p>ನಿರಾಣಿ ಅವರ ಮಗ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಅವರ ತಮ್ಮನ ಮಗಳಿಗೆ ವಿವಾಹ ನಿಶ್ಚಯವಾಗಿದೆ. ವಿವಾಹದ ಆಮಂತ್ರಣ ಪತ್ರದ ಜತೆಗೆ ಉಡುಗೊರೆಗಳನ್ನು ವಿತರಿಸಲಾಗುತ್ತಿದೆ.</p>.<p>ಮದುವೆ ನಿಮಿತ್ತ ನಿರಾಣಿ ಅವರು ಪತ್ರಕರ್ತರಿಗೆ ಆರೋಗ್ಯ ವಿಮೆಯನ್ನೂ ಮಾಡಿಸುತ್ತಿದ್ದಾರೆ.</p>.<p>ಬಾಗಲಕೋಟೆ ಜಿಲ್ಲೆಯ ‘ಪ್ರಜಾವಾಣಿ’ ವರದಿಗಾರ ಜಿ.ಎಚ್.ವೆಂಕಟೇಶ ‘ಉತ್ತಮ ಬಟ್ಟೆಗಳನ್ನು ಕೊಳ್ಳುವಷ್ಟು ಸಂಬಳವನ್ನು ನನ್ನ ಸಂಸ್ಥೆ ನೀಡುತ್ತಿದೆ’ ಎಂದು ಉಡುಗೊರೆ ನಿರಾಕರಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ತಮ್ಮ ಮಗನ ಮದುವೆ ಪ್ರಯುಕ್ತ ಜಿಲ್ಲೆಯ ಪರ್ತಕರ್ತರಿಗೆ ಸೂಟುಬೂಟು ಮತ್ತು ರೇಷ್ಮೆಸೀರೆಗಳನ್ನು ಹಂಚುತ್ತಿದ್ದಾರೆ.</p>.<p>ನಿರಾಣಿ ಅವರ ಮಗ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಅವರ ತಮ್ಮನ ಮಗಳಿಗೆ ವಿವಾಹ ನಿಶ್ಚಯವಾಗಿದೆ. ವಿವಾಹದ ಆಮಂತ್ರಣ ಪತ್ರದ ಜತೆಗೆ ಉಡುಗೊರೆಗಳನ್ನು ವಿತರಿಸಲಾಗುತ್ತಿದೆ.</p>.<p>ಮದುವೆ ನಿಮಿತ್ತ ನಿರಾಣಿ ಅವರು ಪತ್ರಕರ್ತರಿಗೆ ಆರೋಗ್ಯ ವಿಮೆಯನ್ನೂ ಮಾಡಿಸುತ್ತಿದ್ದಾರೆ.</p>.<p>ಬಾಗಲಕೋಟೆ ಜಿಲ್ಲೆಯ ‘ಪ್ರಜಾವಾಣಿ’ ವರದಿಗಾರ ಜಿ.ಎಚ್.ವೆಂಕಟೇಶ ‘ಉತ್ತಮ ಬಟ್ಟೆಗಳನ್ನು ಕೊಳ್ಳುವಷ್ಟು ಸಂಬಳವನ್ನು ನನ್ನ ಸಂಸ್ಥೆ ನೀಡುತ್ತಿದೆ’ ಎಂದು ಉಡುಗೊರೆ ನಿರಾಕರಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>