ಎಸ್.ಬಿ.ಜೋಗಣ್ಣವರ ಮಾತನಾಡಿ ‘ಏಪ್ರಿಲ್ 10ರಂದು ಮಹದಾಯಿ ಹೋರಾಟ 1 ಸಾವಿರ ದಿನ ಪೂರೈಸಲಿವೆ. ಆ ದಿನದ ಹೋರಾಟದ ಕುರಿತು ಚರ್ಚಿಸಲು ಏ. 5ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ನಂತರ ಹೊಸ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.ಧರಣಿಯಲ್ಲಿ ಶ್ರೀಶೈಲ ಮೆಟಿ, ವೀರಬಸಪ್ಪ ಹೂಗಾರ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಅರ್ಜುನ ಮಾನೆ, ಚನ್ನಪ್ಪಗೌಡ ಪಾಟೀಲ ಇದ್ದರು.