‘ಪಾಲಕರು ಮತ್ತು ಶಿಕ್ಷಕರಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉನ್ನತ ಸ್ಥಾನ ಇದೆ. ಅವರನ್ನು ನಿತ್ಯವೂ ಪೂಜಿಸಬೇಕು. ಆದರೆ, ಶಾಲೆಯಲ್ಲಿ ಫೆ. 14ರಂದು ಮಾತ್ರ ತಾಯಿ–ತಂದೆಯನ್ನು ಪೂಜಿಸುವಂತೆ ಆದೇಶ ನೀಡಿದ್ದು ಬರೀ ನಾಟಕ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿರುವುದು ಇದೇ ಮೊದಲಲ್ಲ.