ಶನಿವಾರ ಬೆಳಗ್ಗೆ ವಾರಾಣಸಿಯಿಂದ ದೆಹಲಿಗೆ ಬರುತ್ತಿದ್ದ ವೇಳೆ ಹಸುವಿಗೆ ಡಿಕ್ಕಿ ಹೊಡೆದುರೈಲಿನ ಬ್ರೇಕ್ ಡೌನ್ ಆಗಿತ್ತು.ಉತ್ತರ ಪ್ರದೇಶದ ತುಂಡ್ಲಾ ಎಂಬಲ್ಲಿಂದ 15 ಕಿ.ಮೀ ದೂರಲಿರುವ ಬಹರೈನ್ ಎಂಬಲ್ಲಿ ಶನಿವಾರ ಬೆಳಗ್ಗೆ 5.30ಕ್ಕೆ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ರೈಲಿನಲ್ಲಿ ಕಂಡು ಬಂದ ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ ಬೆಳಗ್ಗೆ 8.15ಕ್ಕೆ ರೈಲು ಹೊರಟಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.