ಗಾಯಗೊಂಡ ಚೌಧರಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.ಪ್ರಾಣ ಉಳಿಸುವುದಕ್ಕಾಗಿ ವೈದ್ಯರು ತುಂಬಾ ಪ್ರಯತ್ನಿಸಿದರು.ನಮ್ಮ ತಂಡ ಜೀವ ಉಳಿಸುವ ಶ್ರಮ ನಡೆಸಿದರೂ ಸಾಧ್ಯವಾಗಲಿಲ್ಲ.ಚೌಧರಿ ದೇಹಕ್ಕೆ ಹಲವಾರು ಗುಂಡು ಹೊಕ್ಕಿತ್ತು. ಅವರನ್ನು ಉಳಿಸಲು ನಮಗೆ ಸಾಧ್ಯವಾಗಿಲ್ಲ.ಕನಿಷ್ಠ10 ಬುಲೆಟ್ ಚೌಧರಿ ದೇಹ ಹೊಕ್ಕಿದೆ ಎಂದಿದ್ದಾರೆಡಾ. ಸೌರಭ್.