ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ತಂಡಕ್ಕೆ ಸೋಲು

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಕರ್ನಾಟಕ ತಂಡ ಸಂತೋಷ್ ಟ್ರೋಫಿ ಫುಟ್‌ಬಾಲ್ ಪಂದ್ಯದಲ್ಲಿ ಸೋಮವಾರ ಪಂಜಾಬ್ ಎದುರು ಸೋತಿದೆ.

‘ಬಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ 2–1 ಗೋಲುಗಳಿಂದ ಕರ್ನಾಟಕಕ್ಕೆ ಸೋಲುಣಿಸಿದೆ. ಎರಡೂ ತಂಡಗಳು ಆರು ಪಾಯಿಂಟ್ಸ್‌ ಹೊಂದಿ ರುವ ಕಾರಣ ಸೆಮಿಫೈನಲ್ ತಲುಪುವ ತಂಡ ಯಾವುದು ಎಂಬ ಕುತೂಹಲ ಇನ್ನೂ ಉಳಿದುಕೊಂಡಿದೆ.

ಹಿಂದಿನ ಪಂದ್ಯದಲ್ಲಿ ಮಿಜೋರಾಂ ಎದುರು ಪಂಜಾಬ್ ಸೋಲು ಅನು ಭವಿಸಿತ್ತು. ಈ ಪಂದ್ಯದ ಏಳನೇ ನಿಮಿ ಷದಲ್ಲಿ ಕರ್ನಾಟಕ ತಂಡದ ರಾಜೇಶ್ ಗೋಲು ದಾಖಲಿಸಿದರು. ಆ ಬಳಿಕ ಪಂಜಾಬ್ ತಿರುಗೇಟಿ ನೀಡಿತು. ಜಿತೇಂದರ್ ಸಿಂಗ್‌ (18ನೇ ನಿ.) ಹಾಗೂ ಬಲತೇಜ್‌ ಸಿಂಗ್‌ (26ನೇ ನಿ.) ಗೋಲು ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT