‘ಈದ್ ಹಬ್ಬಕ್ಕಾಗಿ ಹೆಂಡತಿಯ ಮನೆಗೆ ನಫೀಸ್ ಬಂದಿದ್ದ. ಆಗ ದಂಪತಿಗಳಿಬ್ಬರಿಗೂ ರಾಜಿ ಮಾಡಿಸಲಾಗಿತ್ತು. ನಫೀಸ್, ಸಯೀದಾಳನ್ನು ಮನೆಗೆ ಕರೆದೊಯ್ದಿದ್ದ. ಆದರೆ, ನಫೀಸ್ ಮತ್ತು ಆತನ ಮನೆಯವರು ಸಯೀದಾಳ ಮೇಲೆ ಹಲ್ಲೆ ನಡೆಸಿ, ಆಕೆಯ ಆರು ವರ್ಷದ ಮಗಳ ಎದುರಿಗೇ ಸಯೀದಾಳ ದೇಹಕ್ಕೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದಾರೆ’ಎಂದು ರಂಜಾನ್ ದೂರಿದ್ದಾರೆ.