ಮಂಡಳಿ ರಚನೆ ಸಂಬಂಧ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಅದನ್ನು ಇನ್ನಷ್ಟು ಸರಿಪಡಿಸಬೇಕಿದೆ. ಹೀಗಾಗಿ ಇನ್ನೂ ಸಮಯ ಬೇಕು ಎಂದು ಕೋರ್ಟ್ಗೆ ಸರ್ಕಾರ ಮನವಿ ಮಾಡಿದೆ. ಇದರೊಂದಿಗೆ, ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ ನಂತರವೇ ನಿರ್ವಹಣಾ ಮಂಡಳಿ ರಚನೆ ನಿರ್ಧಾರ ಕೈಗೊಳ್ಳುವುದು ಕೇಂದ್ರದ ಇರಾದೆ ಎಂಬುದು ಧೃಡಪಟ್ಟಿದೆ.