ಶ್ರೀರಾಮ ಮತ್ತು ಆದಿತ್ಯನಾಥರ ಫೋಟೋ ಇರುವ ಹೋರ್ಡಿಂಗ್ನಲ್ಲಿ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಧನ್ಯವಾದ ಎಂದು ಬರೆದಿತ್ತು.ಇನ್ನೊಂದುಕಡೆ ಉತ್ತರ ಪ್ರದೇಶದ ನವ ನಿರ್ಮಾಣ್ ಸೇನಾ 'Yogi for PM' ಎಂಬ ಹೋರ್ಡಿಂಗ್ ಸ್ಥಾಪಿಸಿತ್ತು.ಇದನ್ನು ಗಮನಿಸಿದ ಆಗ್ರಾ ಮೇಯರ್ ನವೀನ್ ಜೈನ್, ತಕ್ಷಣವೇ ಆ ಹೋರ್ಡಿಂಗ್ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು.