‘ಒಂದು ವೇಳೆ, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದರೆ ಜಗನ್ ಸಾವಿಗೀಡಾಗುವ ಸಾಧ್ಯತೆ ಇತ್ತು. ಹೀಗಾಗಿ, ಗಣ್ಯ ವ್ಯಕ್ತಿಯೊಬ್ಬರನ್ನು ಹತ್ಯೆಗೈಯಲು ಆರೋಪಿ ಪ್ರಯತ್ನಿಸಿದ್ದಾನೆ. ಇದು ಐಪಿಸಿ 307 ಸೆಕ್ಷನ್ ಅಡಿಯಲ್ಲಿನ ಕೃತ್ಯವಾಗಿದೆ. ಜಗನ್ ಅವರ ಜಾಗರೂಕತೆಯಿಂದ ಚಾಕು ಎಡಭುಜಕ್ಕೆ ಇರಿಯಲಾಗಿದೆ’ ಎಂದು ವರದಿ ತಿಳಿಸಿದೆ.