ಇದಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ಥೆ, ಕುಲದೀಪ್ ಸೆಂಗರ್ ಅವರನ್ನು ಬಂಧನಕ್ಕೊಳಪಡಿಸಿಲ್ಲ. ಇನ್ನೂ ಸಹೋದರನನ್ನು ಬಂಧಿಸಿರುವುದರ ಬಗ್ಗೆ ತಿಳಿದಿಲ್ಲ. ಇವರನ್ನು ಮರಣದಂಡನೆಗೆ ಒಳಪಡಿಸಬೇಕೆಂಬುದು ನನ್ನ ಬೇಡಿಕೆ. ಇವರಿಂದ ನನ್ನ ಬದುಕು ಶೋಚನೀಯವಾಗಿದೆ. ನನಗೆ ನ್ಯಾಯ ಬೇಕು. ನನ್ನ ತಂದೆಯನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.