‘ಕಡಿದಾಳ ಮಂಜಪ್ಪ ಮೊದಲುಗೊಂಡು ಜಗದೀಶ ಶೆಟ್ಟರ್ವರೆಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲ ₹1.12 ಲಕ್ಷ ಕೋಟಿ ಇದ್ದರೆ, ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿದ ಸಾಲ ₹ 1.42 ಲಕ್ಷ ಕೋಟಿ. ಲೆಕ್ಕ ಕೇಳುವ ಹಕ್ಕು ಈ ದೇಶದ ಎಲ್ಲ ನಾಗರಿಕರಿಗೂ ಇದೆ. ಹಾಗಾಗಿ ಅಮಿತ್ ಶಾ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಲಿ’ ಎಂದು ಜೋಶಿ ಆಗ್ರಹಿಸಿದರು.