ತಾಲ್ಲೂಕಿನ ರಂಜದಕಟ್ಟೆ ದೂರ್ವಾಸಪುರದ ಕೆ. ಭಾಸ್ಕರಶೆಟ್ಟಿ ಅವರು ತಮ್ಮ ಮನೆಯ ಪಕ್ಕ 50 ಲೋಡ್ ಮರಳು ದಾಸ್ತಾನು ಮಾಡಲು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕಾಗಿ ಕೇಶವರಾಜ್ ₹ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.ಹಣ ಪಡೆಯುವಾಗ ಲೋಕಾ
ಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು.