ಜೆಡಿಎಸ್ ಅಭ್ಯರ್ಥಿ ಸಿ.ಆರ್. ನರಸಿಂಹಮೂರ್ತಿ ಮಾತನಾಡಿದರು. ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ರೋಷನ್ ಅಬ್ಬಾಸ್, ಆರ್.ಅಶೋಕ್ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ಮುಖಂಡರಾದ ವೇಣುಗೋಪಾಲ್, ಬಿ.ಜಿ.ವೇಣುಗೋಪಾಲರೆಡ್ಡಿ, ಎಸ್.ಲಕ್ಷ್ಮಿನಾರಾಯಣ ಶೆಟ್ಟಿ, ಮಹಮ್ಮದ್ ಬೇಗ್, ಜಮಿನ್ ರಜಾ, ಪ್ರಭಾ ನಾರಾಯಣಗೌಡ, ಪೋತೇನಹಳ್ಳಿ ರಾಮಣ್ಣ, ಎಚ್.ಆರ್.ಗೋವಿಂದರಾಜು ಇದ್ದರು.