‘ಅನಂತಕುಮಾರ ಹೆಗಡೆ ಹೇಳಿಕೆಯಂತೆ ಮುಸ್ಲಿಮರನ್ನು ದೇಶದ ಬೇರೆ ಬೇರೆ ಮುಸ್ಲಿಂ ರಾಷ್ಟ್ರಗಳಿಗೆ, ಕ್ರಿಶ್ಚಿಯನ್ನರನ್ನು ಅವರ ರಾಷ್ಟ್ರಗಳಿಗೆ ಕಳಿಸೋಣ; ಇಲ್ಲಿ ಹಿಂದೂಗಳೆಲ್ಲ ಶಾಂತಿಯಿಂದ ಇರುತ್ತಾರಾ? ಹಿಂದೆ ರಾಜರ ಆಳ್ವಿಕೆಯಲ್ಲಿ ದಲಿತರ ಮೇಲೆ ನಡೆದ ಹಿಂಸೆ, ಅತ್ಯಾಚಾರಗಳ ಬಗ್ಗೆ ಅನಂತಕುಮಾರ ಹೆಗಡೆಗೆ ಏನೂ ಗೊತ್ತಿಲ್ಲವೇ? ಈಗಲೂ ಉತ್ತರಪ್ರದೇಶ, ಬಿಹಾರದಲ್ಲಿ ಅದೇ ನಡೆಯುತ್ತಿದೆ’ ಎಂದರು.