ಜಾತಿ ಆಧಾರದಲ್ಲಿ ಲಿಂಗಾಯತ, ಒಕ್ಕಲಿಗರು, ಕುರುಬರು– ಇವರಲ್ಲಿ ಯಾರಿಗೆ ಕೊಟ್ಟರೆ ಲಾಭ ಎಂಬ ಲೆಕ್ಕಾಚಾರವೂ ಇದೆ. ಆದರೆ ಸಮೀಕ್ಷೆಗಳ ಮತದಾರರ ಒಲವು ಉಳ್ಳವರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು. ಜೆಡಿಎಸ್- ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾಗಿ ಅಭ್ಯರ್ಥಿ ನಿಲ್ಲಿಸುತ್ತಿರುವುದರಿಂದ ಸಮೀಕ್ಷೆ ಆಧರಿಸಿಯೇ ಅಮಿತ್ ಶಾ ಟಿಕೆಟ್ ನಿರ್ಧರಿಸಬಹುದು ಎಂದು ಅವರು ಹೇಳಿದರು.