ಗುಂಡ್ಲುಪೇಟೆ ತಾಲ್ಲೂಕು ಹಾಲಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ಮೋದಿ ಅವರು ತಮ್ಮನ್ನು ಸತ್ಯವಂತರು ಎಂದು ಭಾವಿಸಿಕೊಂಡಂತಿದೆ. ಅವರು ತಮ್ಮ ಪಕ್ಷದ ಹೆಸರನ್ನು ಸತ್ಯಹರಿಶ್ಚಂದ್ರ ಪಕ್ಷ’ ಎಂದು ಬದಲಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.