‘ರೈತರ ಏಳಿಗೆ ನನ್ನ ಹೆಬ್ಬಯಕೆ. ಮಕ್ಕಳು - ಮಹಿಳೆಯರ ಸಬಲೀಕರಣ ಮತ್ತು ಯುವ ಸಮುದಾಯಕ್ಕೆ ಉದ್ಯೋಗ; ಇವು ನನ್ನ ಇನ್ನೆರಡು ಕನಸು. ಇವುಗಳನ್ನು ಈಡೇರಿಸಲು ನಿಮ್ಮಲ್ಲಿರುವ ಕಲ್ಪನೆ, ಸಲಹೆ – ಸೂಚನೆಗಳನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ನಾನು, ಸದಾ ನಿಮಗೆ ತೆರೆದಿರುತ್ತೇನೆ. ಹಾಗೆಯೇ ವಿವಿಧ ರಂಗಗಳಲ್ಲಿ ನಿಮ್ಮ ಸಾಧನೆಗಳು ನಮ್ಮವರಿಗೂ ನೆರವಾಗಲಿ’ ಎಂದು ಆಶಿಸಿದ್ದಾರೆ.