‘ಬಂಡೀಪುರ ಕಾಡಿನಲ್ಲಿ ಸುತ್ತಾಡಿ ಖುಷಿಪಟ್ಟಿದ್ದಾರೆ. ಕಲ್ಕೆರೆ ಅರಣ್ಯ ವಲಯದ ರಾಂಪುರ ಆನೆ ಶಿಬಿರದ ಸಮೀಪ ಎದೆಮಟ್ಟದ ನೀರಿನಲ್ಲಿ ಹಗ್ಗದ ಸಹಾಯದಿಂದ ಈಜುವ ಸಾಹಸ ಪ್ರದರ್ಶಿಸಿದರು. ಬಳಿಕ ಬೇರ್ ಗ್ರಿಲ್ಸ್ ಜೊತೆ ಸಂವಾದ ನಡೆಸಿದರು’ ಎಂದು ರಕ್ಷಣೆಗಾಗಿ ತೆರಳಿದ್ದ ಅರಣ್ಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.