ಹೊರನಾಡು ಮುಂಬೈ ಕನ್ನಡ ಸಾಹಿತಿ ಡಾ.ಜಿ.ಡಿ.ಜೋಶಿ, ಇತಿಹಾಸ ತಜ್ಞ ಮೈಸೂರಿನ ಡಾ.ಎ.ವಿ.ನರಸಿಂಹಮೂರ್ತಿ, ರಂಗಭೂಮಿಯ ಹಿರಿಯ ನಟಿ ಡಾ.ಅರುಂಧತಿ ನಾಗ್, ಸಾಹಿತ್ಯ, ನಾಟಕ ರಂಗದಲ್ಲಿ ಹೆಸರು ಪಡೆದ ಕಲಬುರ್ಗಿಯ ಎಲ್.ಬಂದೇನವಾಜ ಖಲೀಫ್ ಆಲ್ದಾಳ, ಕಾಸರಗೋಡಿನ ಕವಿ ಡಾ.ಕೆ.ರಮಾನಂದ ಬನಾರಿ, ವಿದ್ವಾಂಸ ಬೆಂಗಳೂರಿನ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಸಾಹಿತಿ ಮಂಗಳೂರಿನ ಪ್ರೊ.ಎ. ವಿ. ನಾವಡ, ಬೆಂಗಳೂರಿನ ಫಾದರ್ ಪ್ರಶಾಂತ್ ಮಾಡ್ತ, ಗಾಯಕ ಶಿವಮೊಗ್ಗದ ಹೊ.ನಾ.ರಾಘವೇಂದ್ರ, ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹಾಗೂ ಅನಿವಾಸಿ ಕನ್ನಡಿಗ ಡಾ. ಮೈಸೂರು ನಟರಾಜ, ವಾಷಿಂಗ್ಟನ್ ಪ್ರಶಸ್ತಿಗೆ ಆಯ್ಕೆಯಾದ ಇತರರು.