ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜಸೇವೆಯೇ ರಾಜಕೀಯದ ಬುನಾದಿ. ಅನಂತಕುಮಾರ ಸಮಾಜಸೇವೆ ಮಾಡಲುಬಂದಿಲ್ಲ ಎಂದು ಹೇಳುತ್ತಿದ್ದಾರೆ.ಜಗತ್ತಿಗೆ ಸುದ್ದಿ ತಲುಪಿಸುವ ಮಾಧ್ಯಮದವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಏನು ಬೇಕಾದರೂ ಬರೆಯುವುದುಮಾಧ್ಯಮದವರಕೆಲಸಾನಾ? ಅನಂತಕುಮಾರ್ ಮಾಧ್ಯಮ ರಂಗಕ್ಕೆ ಅಪಚಾರಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.