ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಮಾತನಾಡಿ, ‘ಬಿಜೆಪಿಯಲ್ಲಿದ್ದು ಕಾಂಗ್ರೆಸ್ಗೆ ಹೋಗಿದ್ದ ಶಿವರಾಮ ಹೆಬ್ಬಾರ್, ತಿರುಗಿ ಬರುವಾಗು 17 ಶಾಸಕರು, ಸಾವಿರಾರು ಕಾರ್ಯಕರ್ತರನ್ನು ಕರೆತಂದಿದ್ದಾರೆ. ಕಾಂಗ್ರೆಸ್ನ ಹತ್ತಾರು ಶಾಸಕರ ಅರ್ಜಿಗಳು ನಮ್ಮ ಕಿಸೆಗೆ ಬಂದಿವೆ. ಈ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ ಕಾರ್ಯಾಲಯದಲ್ಲಿ ಇಬ್ಬರು ಮಾತ್ರ ಇರುತ್ತಾರೆ ಒಬ್ಬರು ಸಿದ್ದರಾಮಯ್ಯ ಇನ್ನೊಬ್ಬರು ದಿನೇಶ ಗುಂಡೂರಾವ್’ ಎಂದರು.