ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ವಿದ್ಯಾರ್ಥಿ ಮೃತದೇಹದ ಮೇಲೆ ಯಾವುದೆ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದರು. ಆದರೆ, ಆದೇ ಶಾಲೆಯಲ್ಲಿ ಓದುತ್ತಿರುವ ಮೃತ ವಿದ್ಯಾರ್ಥಿಯ ಸಂಬಂಧಿ ರವಿ ‘ತುಷಾರ್ ಮೇಲೆ ಇತರೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದನ್ನು ನಾನು ನೋಡಿದೆ’ ಎಂದು ಹೇಳಿಕೆ ನೀಡಿದ್ದಾನೆ.