‘ಘಟನೆಯಲ್ಲಿ ನನ್ನ ತಪ್ಪಿಲ್ಲ. ಕುಡಿದ ನಶೆಯಲ್ಲಿ ಜಗಳ ಮಾಡಿದ್ದ ಆನಂದ್ ಸಿಂಗ್, ನನ್ನ ಮೇಲೆಯೇ ಎರಗಿದ್ದರು. ಅವರು ಹಲ್ಲೆ ಮಾಡುವ ಮುನ್ಸೂಚನೆ ಅರಿತು, ನನ್ನನ್ನು ನಾನು ರಕ್ಷಿಸಿಕೊಳ್ಳಲು ಅವರನ್ನು ತಳ್ಳಿದ್ದೆ. ಆಗ ಅವರು ಟೇಬಲ್ ಮೇಲೆ ಬಿದ್ದರು. ಅದರಿಂದ ಮುಖಕ್ಕೆ ಗಾಯವಾಯಿತು’ ಎಂದು ಅರ್ಜಿಯಲ್ಲಿ ಗಣೇಶ್ ಹೇಳಿಕೊಂಡಿದ್ದಾರೆ.