ಕವಿ ಕೋಟಿಗಾನಹಳ್ಳಿ ರಾಮಯ್ಯ, ವೈಚಾರಿಕ ಚಿಂತಕ ಪ್ರೊ. ನರೇಂದ್ರ ನಾಯಕ್, ಗಿರಿಜನರ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಪಿರಿಯಾಪಟ್ಟಣ ಅಬ್ಬಳತಿ ಕಾಲೊನಿಯ ಜಾನಕಮ್ಮ, 10 ಸಾವಿರಕ್ಕೂ ಹೆಚ್ಚು ಅನಾಥ ಶವಗಳನ್ನು ಸಂಸ್ಕಾರ ಮಾಡಿರುವ ಬೆಂಗಳೂರಿನ ತ್ರಿವಿಕ್ರಮ ಮಹಾದೇವ, ಮದ್ಯಪಾನದ ವಿರುದ್ಧದ ಹೋರಾಟಗಾರ್ತಿ ಕಲಬುರ್ಗಿ ಜಿಲ್ಲೆಯ ರುಕ್ಮಿಣಿ ಬಾಯಿ ರೋಹಿದಾಸ್ ಕಾಂಬಳೆ ಅವರು ‘ಬೋಧಿವರ್ಧನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.