‘ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡ್ಬೇಕು. ಆದ್ರೆ ಈ ಮನುಷ್ಯ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಬಿಡೊಲ್ಲ. ಹೀನಾಯವಾಗಿ ಚಾಮುಂಡೇಶ್ವರಿ ಸೋತು ಬಂದಿದ್ದಾನೆ. ಬಾದಾಮಿಯಲ್ಲಿ ಕೇವಲ ಅಂತರಗಳಲ್ಲಿ ಗೆದ್ದು ಬಂದಿದ್ದಾನೆ. ನಾಚಿಕೆ ಆಗ್ಬೇಕು ಸಿದ್ದರಾಮಯ್ಯಗೆ. ಜನ ಏನ್ ತೀರ್ಮಾನ ಮಾಡಿದ್ರು ಅಂತ ನೀವೆ ನೋಡಿದ್ರಲ್ಲ’ ಎಂದು ವಾಗ್ದಾಳಿ ಮಾಡಿದರು.