ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯು ಬಿಎಎಸ್ಎಲ್ಎಫ್ ಕೋರ್ಸ್, ಆಯುಷ್ ಕೋರ್ಸ್ಗಳಿಗೆ ಸೇರಿದಂತೆ ದ್ವಿತೀಯ ಪಿಯುಸಿ ನಂತರದ ವೃತ್ತಿಪರ ಕೋರ್ಸ್ಗಳಿಗೆ ಇದೇ 18 ರಂದು ಪರೀಕ್ಷೆ ನಡೆಸಲಿದೆ. ಇಂತಹ ವಿದ್ಯಾರ್ಥಿಗಳು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿ.ಕೆ.ವಿ.ಕೆ ಕೇಂದ್ರದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗುವುದು.