‘ಬಜೆಟ್ನಲ್ಲಿ ಆಗಿರುವ ಘೋಷಣೆ ನೋಡಿದರೆ ಯಾರು ದುಡಿಯಬೇಕಿಲ್ಲ ಅನ್ನಿಸುತ್ತದೆ. ಬಜೆಟ್ ಘೋಷಣೆ ನೈಜವಾಗಿ ಚಾಲ್ತಿಗೆ ಬರುತ್ತದೆಯೇ ಎಂಬ ಸಂಶಯ ಕಾಡುತ್ತಿದೆ. ಸವಲತ್ತು ನೀಡುವ ಘೋಷಣೆಯ ಬದಲಾಗಿ ಇಡೀ ನಾಡನ್ನು ಜಲಮೂಲವನ್ನಾಗಿ ರೂಪಿಸುವ, ವಿದ್ಯುತ್ ಸಮಸ್ಯೆ ನೀಗಿಸುವ, ಸೌರಶಕ್ತಿ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು’ ಎಂದು ಹೇಳಿದರು.