ಕ್ರೀಡಾಪಟುಗಳಾದ ಶಿರೋಮಣಿ, ಗಂಗಾದೇವಿ ಶ್ರೀನಿವಾಸ್, ಪ್ರವೀಣ್ ಕಲ್ಲಪ್ಪ ಅಮ್ಮಾಪುರ, ಲಕ್ಷ್ಮಣ್ ಉಪ್ಪಾರ್, ಸವಿತಾ ಮಠೂರ್, ಶ್ರೀಶೈಲ ಲಾಯಣ್ಣ ಹಾಗೂ ಕೆ.ಟಿ.ಮೋಹನ್ ಕುಮಾರ್ ಅವರನ್ನು ‘ಲೇಪಾಕ್ಷ ಶ್ರೀ’ ಪ್ರಶಸ್ತಿಗೆ ಮತ್ತು ಉದ್ಯಮಿಗಳಾದ ಡಿ.ವೈ. ಉಪ್ಪಾರ್, ಚಂದ್ರಪ್ಪ ಅವರನ್ನು ‘ಭಗೀರಥ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.