</p><p> </p><p>ಟಿಕೆಟ್ ಜಗಳ, ಜಾತಿ ಲೆಕ್ಕಾಚಾರ, ಕೋಮುವಿಭಜನೆಯ ಆಚೆಗೆ ಚುನಾವಣಾ ಸಂವಾದಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲವೇಕೆ? ಕರ್ನಾಟಕ ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳ ಸಾರಥ್ಯವಹಿಸಿರುವ ನಾಯಕರ ಕನಸಿನ ಕರ್ನಾಟಕ ಯಾವುದು? ಅವರ ಕನಸುಗಳು ಜನತೆಯ ಕನಸುಗಳು ಭಿನ್ನವೇ ಒಂದೇ ಆಗಿವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಈ ಸರಣಿ ಕಾರ್ಯಕ್ರಮ.</p></p>