ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ 12 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ

Last Updated 28 ಜನವರಿ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬಿಜೆಪಿ 12 ಜಿಲ್ಲಾ ಘಟಕಗಳ ಅಧ್ಯಕ್ಷರ ಸ್ಥಾನಗಳನ್ನು ಭರ್ತಿ ಮಾಡಿದೆ.

ಹೊಸದಾಗಿ ನೇಮಕಗೊಂಡವರು: ಮೈಸೂರು– ಶ್ರೀವತ್ಸ, ಮೈಸೂರು ಗ್ರಾಮಾಂತರ– ಎಸ್‌.ಡಿ.ಮಹೇಂದ್ರ, ಚಾಮರಾಜನಗರ– ಆರ್‌.ಸುಂದರ್, ಉಡುಪಿ– ಕುಯ್ಲಾಡಿ ಸುರೇಶ್‌ ನಾಯಕ್‌, ಉತ್ತರ ಕನ್ನಡ– ವೆಂಕಟೇಶ ನಾಯಕ್, ಬಾಗಲಕೋಟೆ– ಶಾಂತಪ್ಪ ಗೌಡ ತೀರ್ಥಪ್ಪಗೌಡ ಪಾಟೀಲ, ರಾಯಚೂರು– ರಮಾನಂದ ಯಾದವ್‌, ಬಳ್ಳಾರಿ–ಚನ್ನಬಸವನ ಗೌಡ ಪಾಟೀಲ, ದಾವಣಗೆರೆ– ವೀರೇಶ ಹನಗವಾಡಿ, ಬೆಂಗಳೂರು ಗ್ರಾಮಾಂತರ– ಎ.ವಿ.ನಾರಾಯಣ ಸ್ವಾಮಿ, ಬೆಂಗಳೂರು ಕೇಂದ್ರ– ಜೆ. ಮಂಜುನಾಥ್, ಬೆಂಗಳೂರು ದಕ್ಷಿಣ–ಎನ್‌.ಆರ್‌.ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT